Home » ಲೈವ್ ನ್ಯೂಸ್ » ಸೇನಾ ಭರ್ತಿ: ಆಗಸ್ಟ್ 9ರಂದು ಕೊಪ್ಪಳ, ಯಾದಗಿರಿ, ಕಲಬುರಗಿ, ಬೀದರನಿಂದ 860 ಅಭ್ಯರ್ಥಿಗಳು ಭಾಗಿ.

ಸೇನಾ ಭರ್ತಿ: ಆಗಸ್ಟ್ 9ರಂದು ಕೊಪ್ಪಳ, ಯಾದಗಿರಿ, ಕಲಬುರಗಿ, ಬೀದರನಿಂದ 860 ಅಭ್ಯರ್ಥಿಗಳು ಭಾಗಿ.

ರಾಯಚೂರ.09.ಆಗಸ್ಟ್.25: ನಗರದ ಕೃಷಿ ವಿವಿ ಆವರಣದಲ್ಲಿ ಆರಂಭಗೊಂಡ ಅಗ್ನಿವೀರ್ ಸೇನಾ ಭರ್ತಿಯಲ್ಲಿ ಆಗಸ್ಟ್ 9ರಂದು ಕೊಪ್ಪಳ ಜಿಲ್ಲೆಯಿಂದ 83 ಅಭ್ಯರ್ಥಿಗಳು, ಯಾದಗಿರಿ ಜಿಲ್ಲೆಯಿಂದ 251 ಅಭ್ಯರ್ಥಿಗಳು, ಕಲಬುರಗಿ ಜಿಲ್ಲೆಯಿಂದ 445 ಮತ್ತು ಬೀದರ್‌ ಜಿಲ್ಲೆಯಿಂದ 81 ಅಭ್ಯರ್ಥಿಗಳು ಸೇರಿ ಒಟ್ಟು 860 ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ.

ಆಗಸ್ಟ್ 12ರಂದು ಲಿಂಗಸುಗೂರಿನಲ್ಲಿ ತಾಲೂಕು ಮಟ್ಟದ ದಸರಾ

  • 2025-26ರಲ್ಲಿ ಕಾರ್ಯನಿರ್ವಹಿಸಿದ್ ಅತಿಥಿ ಉಪನ್ಯಕರಿಗೆ ನೋಟಿಸ್!
    ಬೆಂಗಳೂರು.14.ಸೆಪ್ಟೆಂಬರ್.26: ಉನ್ನತ ಶಿಕ್ಷಣ ಇಲಾಖೆಯು 2025-26 ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದ  452 ಅತಿಥಿ ಉಪನ್ಯಾಸಕರ(ಪಿಎಚ್‌ಡಿ) ವಿದ್ಯಾರ್ಹತೆಯ ಸತ್ಯಾಸತ್ಯತೆ ಪರಿಶೀಲಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ಯುಜಿಸಿ  ನಿಯಮಾವಳಿಗಳಂತೆ ನಿಗದಿತ ಅರ್ಹತೆ ಹೊಂದಿದ್ದಾರೆಯೇ ಎಂಬುದರ ಕುರಿತು ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಇಲಾಖೆಯು ಈ ಉಪನ್ಯಾಸಕರಿಗೆ ನೋಟಿಸ್ ನೀಡಲಾಗಿದೆ. ಆನ್‌ಲೈನ್ ಅರ್ಜಿ ಪರಿಶೀಲನೆ ವೇಳೆ ಬಯಲಾಯ್ತು ರಹಸ್ಯ 2025-26ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯುವಾಗ ಈ ಅಭ್ಯರ್ಥಿಗಳು ತಮಗೆ ಪಿಎಚ್‌ಡಿ ವಿದ್ಯಾರ್ಹತೆ ಇರುವುದಾಗಿ ಅರ್ಜಿಯಲ್ಲಿ ನಮೂದಿಸಿ ಹುದ್ದೆ ಗಿಟ್ಟಿಸಿಕೊಂಡಿದ್ದರು. ಆದರೆ, ಪ್ರಸ್ತುತ 2026-27ನೇ ಸಾಲಿನ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಪರಿಶೀಲನೆ ನಡೆಸಿದಾಗ, ಅದೇ ಅಭ್ಯರ್ಥಿಗಳು ತಮ್ಮ ಪಿಎಚ್‌ಡಿ ಅರ್ಹತೆಯನ್ನು ಕ್ಲೇಮ್ ಮಾಡದೇ ಇರುವುದು ಬೆಳಕಿಗೆ ಬಂದಿದೆ. ಈ…
  • 15 ಸೆಪ್ಟೆಂಬರ್ ಯಿಂದ ತಾಲೂಕಾ ಪಂಚಾಯತ್ ಅವರಣದಲ್ಲಿ ಧರಣಿ ಸತ್ಯಗ್ರ!
    ಔರಾದ.14.ಸೆಪ್ಟೆಂಬರ್.26: ಔರಾದ ಪಟ್ಟಣದಲ್ಲಿ ವಿವಿಧ ಬೇಡಿಕೆ ಸಲುವಾಗಿ ಆಮ್ ಆದ್ಮಿ ಪಕ್ಷದ ವತಿಯಿಂದ ದಿನಾಂಕ 15/09/26 ಬೆಳೆಗ್ಗೆ 11:00ಗಂಟೆ ಯಿಂದ ತಾಲೂಕಾ ಪಂಚಾಯತ್ ಔರಾದ ಬಿ ಅವರಣದಲ್ಲಿ ವಿವಿಧ ಬೇಡಿಕೆಗಳನ್ನು ಸ್ಥಳದಲ್ಲೇ ನಮಗೆ ನ್ಯಾಯವನ್ನು ಸಿಗುವವರೆಗೂ ಧರಣಿ ಸತ್ಯಗ್ರಹವನ್ನು ಆಮ್ ಆದ್ಮಿ ಪಾರ್ಟಿ ಔರಾದ ಬಿ ವತಿಯಿಂದ ಹಮ್ಮಿಕೊಳ್ಳಲಾಗಿದೆ, ಜ್ಯಾತಿಯ ಹಾಗೂ ಲಂಚದ ಆಧಾರದ ಮೇಲೆ ಅಧಿಕಾರವನ್ನು ದುರುಪಯೋಗಿಸಿಕೊಂಡು ಕರ್ತವ್ಯಲೋಪ ತೋರುತ್ತಿರುವ ಇ, ಓ ತಾಲೂಕಾ ಪಂಚಾಯತ್ ಔರಾದ ಬಿ ಮತ್ತು ಪಿ ಡಿ ಓ ಗ್ರಾಮ ಪಂಚಾಯತ್ ಸುಂಧಾಳ ರವರ ವಿರುದ್ಧವಾಗಿ ನ್ಯಾಯವನ್ನು ಸಿಗುವವರೆಗೂ ಧರಣಿ ಸತ್ಯಾಗ್ರಹವನ್ನು ಮುಂದುವರೆಯುವುದು, ಅದಕ್ಕಾಗಿ ಆಮ್ ಆದ್ಮಿ ಪಾರ್ಟಿಯ ಎಲ್ಲಾ ಕಾರ್ಯಕರ್ತರು ಮತ್ತು ಶ್ರೀ ಮಾನ್ ಅರವಿಂದ್ ಕೇಜ್ರಿವಾಲ್ ಸಾಹೇಬ್ರು ಮಾಜಿ ಮಖ್ಯಮಂತ್ರಿಗಳು (ದೆಹಲಿ) ರವರ…
  • ವಿವಿಧ ಬೇಡಿಕೆಗಳ ಈಡೇರಿಕೆಗೆ ಅತಿಥಿ ಉಪನ್ಯಾಸಕರ ಆಗ್ರಹ.
    ಅತಿಥಿ ಉಪನ್ಯಾಸಕರ ಕಲ್ಯಾಣ ಪರಿಷತ್ ರಾಜ್ಯಾಧ್ಯಕ್ಷ ಡಾ.ಪೀಟರ್ ಮಾತನಾಡಿದರು.. ಮಂಡ್ಯ.14.ಸೆಪ್ಟೆಂಬರ್.26:ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ದೀರ್ಘಕಾಲದ ಸೇವೆ, ಅನುಭವ ಮತ್ತು ಕೊಡುಗೆಯನ್ನು ಸರ್ಕಾ ರ ಗುರುತಿಸಿ, ಅವರಿಗೆ ಶಾಶ್ವತ ಹಾಗೂ ಗೌರವಯುತ ಪರಿಹಾರ ನೀಡುವ ಮೂ ಲಕ ಬಹುದಿನಗಳ ಸಮಸ್ಯೆಗಳು ಹಾಗೂ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾ ಸಕರ ಕಲ್ಯಾಣ ಪರಿಷತ್ ರಾಜ್ಯಾಧ್ಯಕ್ಷ ಡಾ.ಪೀಟರ್‌ಒತ್ತಾಯಿಸಿದರು. 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ತಕ್ಷಣವೇ ವಿಲೀನಗೊಳಿಸಬೇಕು, 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ನೈಜ ಹಾಗೂ ನಿರಂತರ ಸೇವೆ ಸಲ್ಲಿಸಿರುವ ಅರ್ಹ ಅತಿಥಿ ಉಪನ್ಯಾಸಕರನ್ನು ಕಾನೂನುಬದ್ದವಾಗಿ ತಕ್ಷಣವೇ ವಿಲೀನಗೊಳಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ದೀರ್ಘಕಾಲ ಸೇವೆ ಸಲ್ಲಿಸಿರುವ ಉಪನ್ಯಾಸಕರನ್ನು ಏಕಾಏಕಿ…
  • ಆತ್ಮೀಯ ನನ್ನ ಆತಿಥಿ ಉಪನ್ಯಾಸಕ ಮಿತ್ರರೇ…ಮನದಾಳದ ಮಾತು!
    ಆತ್ಮೀಯ ನನ್ನ ಆತಿಥಿ ಉಪನ್ಯಾಸಕ ಭವಿಷ್ ಮತ್ತು ಪ್ರಪಂಚದ *ಪಿರಮಿಡ್‌ಗಳನ್ನು* ಚಿತ್ರ ಪ್ರಪಂಚದಲ್ಲಿ ನೋಡಿದಾಗ  ನನಗೆ ಆಶ್ಚರ್ಯವಾಗುತ್ತದೆ. ಹೊರಗಿನಿಂದ ಅವು ಎಷ್ಟು ಅದ್ಭುತವಾಗಿ, ಭವ್ಯವಾಗಿ ಕಾಣುತ್ತವೆ. ಆದರೆ ಆ ಭವ್ಯತೆಯ ಒಳಗೆ ಅಡಗಿರುವ *ಇತಿಹಾಸ, ಶ್ರಮ, ತ್ಯಾಗ ಮತ್ತು ನೋವು ಯಾರ ಕಣ್ಣಿಗೂ ಕಾಣುವುದಿಲ್ಲ.* *ಇಂದಿನ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿ ವ್ಯವಸ್ಥೆ* ಯನ್ನು ನೋಡಿದಾಗ ಕೆಲವೊಮ್ಮೆ ನನಗೆ ಇದೇ *ಪಿರಮಿಡ್* ನೆನಪಾಗುತ್ತದೆ. *UGC ಅರ್ಹತೆ ಎಂಬ* ಹೆಸರಿನಲ್ಲಿ ಒಂದು ಸುಂದರವಾದ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಹೊರಗಿನಿಂದ ನೋಡಿದಾಗ ಅದು ನ್ಯಾಯಯುತವಾದ, ಶಿಸ್ತಿನ ವ್ಯವಸ್ಥೆಯಂತೆ ಕಾಣಬಹುದು.ಆದರೆ… **ಆ *ಪಿರಮಿಡ್‌ನ ಒಳಗೆ ಏನಿದೆ?* 20, 25 ವರ್ಷಗಳಿಗೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ *ಅನುಭವಿ ಶಿಕ್ಷಕರ ನೋವು, ಹತಾಶೆ ಇದೆ….
  • ಅತಿಥಿ ಶಿಕ್ಷಕರ ಗೌರವ ಸಂಭಾವನೆ 220 ಕೋಟಿ ರೂ. ಬಿಡುಗಡೆ
    ಬೆಂಗಳೂರು.14.ಸೆಪ್ಟೆಂಬರ್.26: ರಾಜ್ಯದಲ್ಲಿ ಸರ್ಕಾರಿ ಅನೇಕ ವಿಭಾಗಗಳಲ್ಲಿ ತಾತ್ಕಾಲಿಕ ನೌಕರರ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ರಾಜ್ಯ ಸರ್ಕಾರ ಶುಭ ಸುದ್ಧಿ. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಗೌರವ ಸಂಭಾವನೆ ಪಾವತಿಸಲು ಶಾಲಾ ಶಿಕ್ಷಣ ಇಲಾಖೆ ಅನುದಾನ ಬಿಡುಗಡೆ ಮಾಡಿದೆ.ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ಜೂನ್‌ನಿಂದ ಅಕ್ಟೋಬರ್‌ವರೆಗೆ (5 ತಿಂಗಳು) ಒಟ್ಟು 220.44 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

Author

ಪ್ರಮುಖ ಸುದ್ದಿ

Stock market

Astrology